ಶುಂಠಿ

ಶುಂಠಿಯೂ ನೆಲದೆಡೆಗೆ ಬೆಳೆಯುವ ಗಡ್ಡೆ. ಇದು ಸ್ವಲ್ಪ ಕಾರವಾಗಿರುತ್ತದೆ .ಆಯುರ್ವೇದ ಔಷಧಿಗಳಲ್ಲಿ ಶುಂಠಿಯೂ ಮಹತ್ವದ ಸ್ಥಾನವನ್ನು ಪಡೆದಿದೆ .ಹಸಿವನ್ನು ಹೆಚ್ಚಿಸುತ್ತದೆ. ಅಂದರೆ ಜೀರ್ಣಕ್ರಿಯೆಯನ್ನು ಸುಗಮವಾಗಿಸುತ್ತದೆ .ನೆಗಡಿಗೆ, ಜ್ವರಕ್ಕೆ, ಅಜೀರ್ಣವಾದಾಗ, ಜಂತುಹುಳು ವಾದಾಗ ಶುಂಠಿಯನ್ನು ಬಳಸುತ್ತಾರೆ .ಶುಂಠಿಯನ್ನು ನಿತ್ಯವೂ ಅಡುಗೆಗೆ ಸ್ವಲ್ಪ ಬಳಸಿದರೆ ಒಳ್ಳೆಯದು. ಕಷಾಯವು ಮೈಕೈ ನೋವಿಗೆ ಒಳ್ಳೆಯದು. ಶುಂಠಿಯನ್ನು ಕಷಾಯ ಮಾಡಿಕೊಂಡು ಹದಿನೈದು ದಿವಸ ಸತತವಾಗಿ ತೆಗೆದುಕೊಂಡರೆ ನೋವನ್ನು ಕಡಿಮೆ ಮಾಡುತ್ತದೆ .ಹೊಟ್ಟೆಯಲ್ಲಿ ಗ್ಯಾಸ್ ಆದಾಗ ಶುಂಠಿಯ ಜೊತೆಗೆ ಜೀರಿಗೆಯನ್ನು ಸೇರಿಸಿ ತಿಂದರೆ ಕಡಿಮೆಯಾಗುತ್ತದ. ವೈರಸ್ನಿಂದ …

Read more

ಅರಿಶಿನ

ಅರಿಶಿನಕ್ಕೆ ಬಣ್ಣಗಳ ರಾಣಿಯನ್ನು ಎನ್ನಬಹುದು ಇದರ ಉಪಯೋಗ ಸರ್ವವ್ಯಾಪಿ ಇದರ ಬಣ್ಣ ವಾಸನೆ ಎಲ್ಲವೂ ಸುಂದರ ಎಲ್ಲರಿಗಿಂತ ಹಸಿ ಅರಿಶಿನ ಕೊಂಬಿನ ಬಣ್ಣ ಮತ್ತು ಸುಂದರ ಹಸಿ ಅರಿಶಿನ ಕೊಂಬಿನ ಪೇಸ್ಟನ್ನು ಮುಖಕ್ಕೆ ಹಚ್ಚಿಕೊಂಡರೆ ಮುಖದ  ಬಣ್ಣ  ಬಿಳಿಯಾಗುತ್ತದೆ ದಿನಾಲೂ ಬೆಳಿಗ್ಗೆ ಹಸಿ ಅರಿಶಿನ ಕೊಂಬಿನ ಚಿಕ್ಕ ಚೂರನ್ನು ಜಜ್ಜಿ ನೀರಿಗೆ ಹಾಕಿ ಕುದಿಸಿ ಕುಡಿದರೆ ತುಂಬಾ ಒಳ್ಳೆಯದು ಇದು ಜ್ವರಕ್ಕೆ ಅಲರ್ಜಿಗೆ ಬರುತ್ತದೆ ಅರಿಸಿನವನ್ನು ಸೋಪ್ ತಯಾರಿಕೆಯಲ್ಲಿ ಫೇಸ್ ಕ್ರೀಮ್ ಕೆಮ್ಮಿಗೆ ಆಯುರ್ವೇದ ಔಷಧಗಳಲ್ಲಿ ಬಳಸುತ್ತಾರೆ …

Read more

ಎಳ್ಳಿನ ಜ್ಯೂಸ್

ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಎಂಬಂತೆ ಎಳ್ಳು ಚಿಕ್ಕದಿದ್ದರೂ ಅದರ ಶಕ್ತಿ ತುಂಬಾ ಉಪಯೋಗಕಾರಿಯಾಗಿದೆ .ಎಳ್ಳು ಡಯಾಬಿಟಿಸ್ ಹಾರ್ಟ್ ಪ್ರಾಬ್ಲಮ್. ನೆಗಡಿಗೆ ಉಪಯೋಗಕಾರಿ ದಿನಾಲೂ 3 ಚಮಚ ಅಂದರೆ 30 ಗ್ರಾಂ ಎಳ್ಳನ್ನು ತಿನ್ನಬೇಕು ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ ಇದರಲ್ಲಿ ಪ್ರೋಟೀನ್ ಇದೆ ಇದು ಲೋ ಬಿಪಿಗೆ ಒಳ್ಳೆಯದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೋಯಿಂಟ್ ಪೇನ್ ಕಡಿಮೆಮಾಡುತ್ತದೆ ಇದರಲ್ಲಿ ನ್ಯೂಟ್ರಿಯೆಂಟ್ಸ್ ಸೆಲೆನಿಯಮ್ ಕಬ್ಬಿನ ಕಾಪರ್ ಜಿಂಕ್ ವಿಟಮಿನ್ ಬಿ …

Read more

ನೆಲ್ಲಿಕಾಯಿ ಜ್ಯೂಸ್

ನೆಲ್ಲಿಕಾಯಿ ಭಾರತೀಯ ಆಯುರ್ವೇದಿಕ ಔಷಧಿಗಳಲ್ಲಿ ಪ್ರಮುಖ ಸ್ಥಾನ ಪಡೆದಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ ಭಾರತೀಯರು ನೆಲ್ಲಿಕಾಯಿಯನ್ನು ತುಳಸಿ ಗಿಡದ ಜೊತೆಗೆ ಪೂಜಿಸುತ್ತಾರೆ .ನೆಲ್ಲಿಕಾಯಿಯು ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ .ಇದು ಕೆಟ್ಟ ವಯಸ್ಸು ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆಮಾಡುತ್ತದೆ. ಇದು ನೆಗಡಿ ಮತ್ತು ಕಫಕ್ಕೆ ಔಷಧವಾಗಿದೆ. ಕ್ಯಾನ್ಸರ್ ಗಳನ್ನು ಕೊಲ್ಲುತ್ತದೆ. ಚರ್ಮ ಮತ್ತು ಕೂದಲು ಆರೋಗ್ಯವಾಗಿರುತ್ತದೆ ಬರುತ್ತದೆ ಇದನ್ನು ನಿಯಮಿತವಾಗಿ ತೆಗೆದುಕೊಂಡರೆ ವೃದ್ಧಾಪ್ಯವನ್ನು ಮುಂದೂಡುತ್ತದೆ ಕಣ್ಣ ರೋಗವನ್ನು ಹೆಚ್ಚಿಸುತ್ತೆ . ಇದು ಡಯಾಬಿಟಿಸ್ ಗೆ ಒಳ್ಳೆಯದು. …

Read more